ಆಮಂತ್ರಣ
ತಪ್ಪಾಯಿತೇ...ನಿನ್ನ ನಗುವೇ ಕರೆಯೋಲೆ ಎಂದು ಭಾವಿಸಿದ್ದು.
ನಿನ್ನೆದೆಯ ಸಾಮ್ರಾಜ್ಯಕ್ಕೆ ದಕ್ಕಲಿಲ್ಲ ಆಮಂತ್ರಣ,
ಗೆಳೆಯ..ನಿನ್ನ ನೋಡಲು ನೆಪ ಹುಡುಕುತಿರುವೆ ..ಈಗಲಾದರು ನೀಡು ಆಮಂತ್ರಣ.
ಸಂಧಿಸುವೆ ಮಂಟಪದಲ್ಲಿ...
ಸಂದೇಶ ಪೂಜಾರಿ ಗುಲ್ವಾಡಿ
ತಪ್ಪಾಯಿತೇ...ನಿನ್ನ ನಗುವೇ ಕರೆಯೋಲೆ ಎಂದು ಭಾವಿಸಿದ್ದು.
ನಿನ್ನೆದೆಯ ಸಾಮ್ರಾಜ್ಯಕ್ಕೆ ದಕ್ಕಲಿಲ್ಲ ಆಮಂತ್ರಣ,
ಗೆಳೆಯ..ನಿನ್ನ ನೋಡಲು ನೆಪ ಹುಡುಕುತಿರುವೆ ..ಈಗಲಾದರು ನೀಡು ಆಮಂತ್ರಣ.
ಸಂಧಿಸುವೆ ಮಂಟಪದಲ್ಲಿ...
ಸಂದೇಶ ಪೂಜಾರಿ ಗುಲ್ವಾಡಿ
No comments:
Post a Comment