ಗೊಂಬು
ನೀ ನಡೆದರೆ ಚಂದ..ಕುಣಿದರೂ ಚಂದ
ಅಳಬೇಡ ನನ್ನ ಮುದ್ದು ಕಂದ
ಬೆಳ್ಳಂಬೆಳಗೆ ಬೆಳ್ಳಿ ಬಟ್ಟಲಲ್ಲಿ ಹಾಲ ಕಾಯಿಸಿ ಕುಡಿಸುವೆ ಬಾರೋ ನಂದ.
ನೂರಾಟ ತಂದು ಕೊಡುವೆ ನೀರಾಟ ಆಡದಿರು...
ಮುದ್ದು ಕಂದ ನನ್ನ ಗೊಂಬು.
ನಾ ಹೇಗೆ ಹಾಕಲಿ ಕಡಿವಾಣ ನಿನ್ನ ಓರೆ ಓಟಕೆ..
ಕಿರುನಗೆ ಮಿಂಚು ಕಣ್ಣಲ್ಲಿ ಕುಡಿನೋಟ ಸಾಟಿ ಯಾರು ನಿನ್ನ ನಗುವಿಗೆ..
ಕರ ನೀಡಿ ಕರೆದಾಗ ಓಡೋಡಿ ಬಂದು ಎದೆಗಪ್ಪು...ಬೆನ್ನು ತಟ್ಟುವೆ ನನ್ನ ಗೊಂಬೆ.
ಸಂದೇಶ ಪೂಜಾರಿ ಗುಲ್ವಾಡಿ
ನೀ ನಡೆದರೆ ಚಂದ..ಕುಣಿದರೂ ಚಂದ
ಅಳಬೇಡ ನನ್ನ ಮುದ್ದು ಕಂದ
ಬೆಳ್ಳಂಬೆಳಗೆ ಬೆಳ್ಳಿ ಬಟ್ಟಲಲ್ಲಿ ಹಾಲ ಕಾಯಿಸಿ ಕುಡಿಸುವೆ ಬಾರೋ ನಂದ.
ನೂರಾಟ ತಂದು ಕೊಡುವೆ ನೀರಾಟ ಆಡದಿರು...
ಮುದ್ದು ಕಂದ ನನ್ನ ಗೊಂಬು.
ನಾ ಹೇಗೆ ಹಾಕಲಿ ಕಡಿವಾಣ ನಿನ್ನ ಓರೆ ಓಟಕೆ..
ಕಿರುನಗೆ ಮಿಂಚು ಕಣ್ಣಲ್ಲಿ ಕುಡಿನೋಟ ಸಾಟಿ ಯಾರು ನಿನ್ನ ನಗುವಿಗೆ..
ಕರ ನೀಡಿ ಕರೆದಾಗ ಓಡೋಡಿ ಬಂದು ಎದೆಗಪ್ಪು...ಬೆನ್ನು ತಟ್ಟುವೆ ನನ್ನ ಗೊಂಬೆ.
ಸಂದೇಶ ಪೂಜಾರಿ ಗುಲ್ವಾಡಿ
No comments:
Post a Comment